tag:blogger.com,1999:blog-4911759044153324057.post7095005089249336608..comments2023-06-24T08:48:48.139-07:00Comments on ಚುಕ್ಕಿಚಿತ್ತಾರ: ನನ್ನ ಕನ್ನಡ ಪ್ರೇಮ....!!..?ಚುಕ್ಕಿಚಿತ್ತಾರhttp://www.blogger.com/profile/16311293580745309172noreply@blogger.comBlogger24125tag:blogger.com,1999:blog-4911759044153324057.post-81708075487349517002010-01-31T08:52:43.465-08:002010-01-31T08:52:43.465-08:00ತು೦ಬಾ ಚೆನ್ನಾಗಿದೆ ನಿಮ್ಮ ಬರಹದ ಶೈಲಿ...
ಬೆ೦ಗಳೂರಿಗೆ ಯಾ...ತು೦ಬಾ ಚೆನ್ನಾಗಿದೆ ನಿಮ್ಮ ಬರಹದ ಶೈಲಿ...<br /><br />ಬೆ೦ಗಳೂರಿಗೆ ಯಾವ ಗರ ಬಡಿದಿದೆಯೋ... ಆ ಗರ ಬಿಡಿಸಲು ಯಾರು ಬರಬೇಕೋ ಗೊತ್ತಿಲ್ಲ.... :(<br /><br />ಈಗೀಗ ಕೆಲವು ಮಾಲ್ ಗಳಲ್ಲಿ ಕನ್ನಡದ ಪುಸ್ತಕಗಳು ಮತ್ತು ಕನ್ನಡ ಸಿನಿಮಾದ ಸಿ.ಡಿ.ಗಳು ಕಾಣಸಿಗುತ್ತವೆ.. ಆದರೆ ಅದು ತು೦ಬಾ ಕಡಿಮೆ...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4911759044153324057.post-79740577477082464922010-01-06T18:06:27.243-08:002010-01-06T18:06:27.243-08:00ತುಂಬಾ ಚೆನ್ನಾಗಿದೆ ವಿಜಯಕ್ಕ, ನಿನ್ನ ಸಿಟ್ಟು ಅರ್ಥಪೂರ್ಣವಾ...ತುಂಬಾ ಚೆನ್ನಾಗಿದೆ ವಿಜಯಕ್ಕ, ನಿನ್ನ ಸಿಟ್ಟು ಅರ್ಥಪೂರ್ಣವಾಗಿತ್ತು ಮತ್ತೆ ಮಕ್ಕಳಿಗೆ ಹೇಳಿದ ಕಥೆ ತುಂಬಾ ಚೆನ್ನಾಗಿತ್ತು.Pallavi Naveenhttps://www.blogger.com/profile/09374958407283943911noreply@blogger.comtag:blogger.com,1999:blog-4911759044153324057.post-10620004846937345042010-01-01T17:43:47.081-08:002010-01-01T17:43:47.081-08:00Nisha..
and
Shivu sir ...
Thanks for your c...Nisha..<br /><br />and <br /><br />Shivu sir ...<br /><br /><br />Thanks for your commentsಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-56438113469800115612009-12-26T03:38:46.192-08:002009-12-26T03:38:46.192-08:00ಮೇಡಮ್,
ನಿಮ್ಮ ತುಪ್ಪ ಹಾಕಲು ನಾನೂ ಇದ್ದೇನೆ. ಜೊತೆಗೆ ನಾನ...ಮೇಡಮ್,<br /><br />ನಿಮ್ಮ ತುಪ್ಪ ಹಾಕಲು ನಾನೂ ಇದ್ದೇನೆ. ಜೊತೆಗೆ ನಾನು ನಿಮ್ಮ ಹಾಗೆ ಗಲಾಟೆ ಮಾಡದೆ ಬರಲಾರೆ. ಚೆನ್ನಾಗಿ ದಬಾಯಿಸಿಯೇ ಬರುವುದು. <br /><br />ಮತ್ತೆ ಮಕ್ಕಳ ಕತೆಯನ್ನು ಹೇಳುವುದು ಒಂದು ಕಲೆ. ನೀವು ಸಾಂಪ್ರಾಧಾಯಿಕ ಶೈಲಿಯಲ್ಲಿ ಹೇಳಿದರೆ ನಿಮ್ಮವರೆ ವಿಭಿನ್ನ ಆಧುನಿಕ ಶೈಲಿಯಲ್ಲಿ ಹೇಳುತ್ತಾರೆ ಅನ್ನಿಸುತ್ತೆ. ಅದು ಚೆನ್ನಾಗಿರುತ್ತದೆ. ಆದ್ರೂ ಎಷ್ಟು ಅಂತ ನೀವು ಹೇಳಲು ಸಾಧ್ಯ.<br />ನಾನೊಂದು ಮದುವೆಗೆ ಹೋದಾಗ ಅಲ್ಲಿನ ನನ್ನ ಗೆಳೆಯರಿಗೆ ಕತೆ ಹೇಳಿ ಅಂತ ಮಕ್ಕಳು ದುಂಬಾಲು ಬಿದ್ದಿದ್ದರು. ಅವರು ಎಷ್ಟು ಹೇಳಿದರೂ ಮಕ್ಕಳಿಗೆ ಸಮಾಧಾನವಾಗುತ್ತಿರಲಿಲ್ಲ. <br /><br />ಕೊನೆಗೆ ನನ್ನ ತಲೆಗೆ ಕಟ್ಟಿದರು. ನಾನು ಫೋಟೊ ತೆಗೆಯುವ ಕೆಲಸದಲ್ಲಿದ್ದೆನಲ್ಲ. ನಾನು ಒಂದು ಆಧುನಿಕ ಟ್ರಾಫಿಕ್ ಕತೆಯನ್ನು ಹೇಳಿದೆನಲ್ಲ. ಎಲ್ಲರೂ ಕಣ್ಣು ಬಾಯಿ ಬಿಟ್ಟು ಕೇಳುತ್ತಿದ್ದರು. ಕತೆ ಮುಗಿಯಲಿಲ್ಲ. ಒಂದೇ ತರ ಮುಂದುವರಿಯಿತು. ಕೊನೆಗೆ ಊಟದ ಸಮಯವಾಯಿತೆಂದು ಹೋದ ಮಕ್ಕಳು ಮತ್ತೆ ನನ್ನ ಬಳಿ ಕತೆ ಕೇಳಲು ಬರಲೇ ಇಲ್ಲ. ಮತ್ತೊಮ್ಮೆ ಸಿಕ್ಕಾಗ ಕತೆ ಮುಂದುವರಿಸಲೇ ಅಂದೆ ಅಷ್ಟೇ. ಅಲ್ಲಿಂದ ಎಲ್ಲರೂ ಓಡಿಬಿಟ್ಟರು.<br /><br />ನೀವೊಮ್ಮೆ ಪ್ರಯತ್ನಿಸಿ[ತಮಾಷೆಗೆ ಹೇಳಿದೆ]<br />ಉತ್ತಮ ಬರಹಕ್ಕಾಗಿ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4911759044153324057.post-29814450594423226942009-12-24T05:19:43.629-08:002009-12-24T05:19:43.629-08:00ನಿಮ್ಮ ಸಿಟ್ಟಿಗೆ ತುಪ್ಪ ಹೊಯ್ಯುವವರ ಜೊತೆ ನಾವು ಇದ್ದೇವೆ. ...ನಿಮ್ಮ ಸಿಟ್ಟಿಗೆ ತುಪ್ಪ ಹೊಯ್ಯುವವರ ಜೊತೆ ನಾವು ಇದ್ದೇವೆ. ಉತ್ತಮ ಬರಹ.Nishahttps://www.blogger.com/profile/05284543614361126936noreply@blogger.comtag:blogger.com,1999:blog-4911759044153324057.post-87658924404278221772009-12-24T01:58:53.868-08:002009-12-24T01:58:53.868-08:00ವೇಣು ವಿನೋದ್,
ಸಾತ್ವಿಕ ಸಿಟ್ಟಿಗೆ ಬೆಲೆಯಿಲ್ಲ ಇಲ್ಲಿ ಅನ್ನ...ವೇಣು ವಿನೋದ್,<br />ಸಾತ್ವಿಕ ಸಿಟ್ಟಿಗೆ ಬೆಲೆಯಿಲ್ಲ ಇಲ್ಲಿ ಅನ್ನಿಸುತ್ತೆ. ಕನ್ನಡ ಬೇಕು ಅ೦ತ ಅ೦ದ್ರೆ ಕತ್ತಿ, ಕೊಡಲಿ, ಮಚ್ಚು ಹಿಡಿಯಬೇಕಾಗುವುದೋ ಏನೋ .....ಇನ್ನು ಮು೦ದೆ.<br />ನಿಮ್ಮ ಮ೦ಗಳೂರಿಗೂ ಬೆ೦ಗಳೂರಿ೦ದಲೇ ಗ್ರೀಟಿ೦ಗ್ಸ್ ಕಳಿಸಲ್ಪಡುತ್ತಾ ಅ೦ತಾ...<br />ಪ್ರತಿಕ್ರಿಯೆಗೆ ವ೦ದನೆಗಳು.<br /><br />ತೇಜಸ್ವಿನಿ,<br />ಹೀಗೇ ಆಗುತ್ತಾ ಬ೦ದ್ರೆ ಕೆಲವೇ ವರ್ಷಗಳಲ್ಲಿ ಬೆ೦ಗಳೂರಲ್ಲಿ ಕನ್ನಡ ಅನ್ನುವುದು ’delete'ಆಗಿಬಿಡಬಹುದಲ್ವೇ....?<br />ನಿಮ್ಮ ಪ್ರತಿಕ್ರಿಯೆಗೆ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-24534207905500127512009-12-24T01:11:55.830-08:002009-12-24T01:11:55.830-08:00ಅಯ್ಯೋ ಏನು ಕೇಳ್ತಿರಾ ನೀವು.. ಈಗಿನ ಟೀನೇಜ್ನವರು "I...ಅಯ್ಯೋ ಏನು ಕೇಳ್ತಿರಾ ನೀವು.. ಈಗಿನ ಟೀನೇಜ್ನವರು "I am reading Chetan Bhagat's book yaar " ಎಂದು ಹೆಮ್ಮೆಯಿಂದ ಬೀಗುವಾಗ ಅವರ ಹೆತ್ತವರಿಗೂ ಅದೇನೋ ಹೆಮ್ಮೆ (ದೇಶಕಾಗಿ ಪ್ರಾಣ ತೆತ್ತ ಇನ್ನೋರ್ವ ಭಗತ್ ಸಿಂಗ್ ಮಾತ್ರ ತಪ್ಪಿಯೂ ನೆನಪಾಗುವುದಿಲ್ಲ ಬಿಡಿ!) ಭಗತ್ ಅವರ ಕಾದಂಬರಿಗಳು ಚೆನ್ನಾಗಿಲ್ಲ ಎಂದಲ್ಲ. ಇದನ್ನೇ ಅವರು ಕನ್ನಡದಲ್ಲಿ ಬರೆದಿದ್ದರೆ ದೇವರಾಣೆ ಇಷ್ಟೊಂದು ಮನ್ನಣೆ ಸಿಗುತ್ತಿರಲಿಲ್ಲ. ಅವರ ಪುಸ್ತಕ ಇಂಗ್ಲೀಷಿಗೆ ಭಾಷಾಂತರವೂ ಆಗುತ್ತಿರಲಿಲ್ಲ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-4911759044153324057.post-41940703687619261662009-12-23T21:04:31.491-08:002009-12-23T21:04:31.491-08:00ಪರವಾಗಿಲ್ಲ...ನಿಮ್ಮದು ಸಾತ್ವಿಕ ಸಿಟ್ಟೇ...ಮಂಗಳೂರಿನ ಗ್ರೀ...ಪರವಾಗಿಲ್ಲ...ನಿಮ್ಮದು ಸಾತ್ವಿಕ ಸಿಟ್ಟೇ...ಮಂಗಳೂರಿನ ಗ್ರೀಟಿಂಗ್ಸ್ ಅಂಗಡಿಯಲ್ಲಿ ಹೀಗೇ ನಾನೂ ಕನ್ನಡ ಗ್ರೀಟಿಂಗ್ಸಿಗಾಗಿ ಪದೇ ಪದೇ ಅವರ ತಲೆ ತಿಂದಿದ್ದೇನೆ...ಆದರೂ ಇಂದೂ ಅಲ್ಲಿ ಕನ್ನಡ ಗ್ರೀಟಿಂಗ್ಸ್ ಸಿಗೋದಿಲ್ಲ ಎನ್ನೋದು ಬೇರೆ ಮಾತುVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-4911759044153324057.post-34441930618319143802009-12-23T05:52:27.733-08:002009-12-23T05:52:27.733-08:00ಥ್ಯಾ೦ಕ್ಸ್ ಆನ೦ದ.
ಮತ್ತೆ ನನ್ನರಮನೆಗೆ ಬ೦ದು ಮಾಹಿತಿ ಕೊಟ್...ಥ್ಯಾ೦ಕ್ಸ್ ಆನ೦ದ.<br />ಮತ್ತೆ ನನ್ನರಮನೆಗೆ ಬ೦ದು ಮಾಹಿತಿ ಕೊಟ್ಟಿದ್ದಕ್ಕೆ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-20791144777821802372009-12-23T03:15:16.218-08:002009-12-23T03:15:16.218-08:00ಚಂದಾಮಾಮ ಮತ್ತು ಬಾಲಮಂಗಳ ನಮ್ಮನೇಲಿ ಇನ್ನೂ ತರಿಸ್ತೀವಿ :)
...ಚಂದಾಮಾಮ ಮತ್ತು ಬಾಲಮಂಗಳ ನಮ್ಮನೇಲಿ ಇನ್ನೂ ತರಿಸ್ತೀವಿ :)<br />ಚಂದಾದಾರರಾಗಬೇಕಿಂದಿದ್ದಲ್ಲಿ <br /><a href="http://www.google.co.in/url?sa=t&source=web&ct=res&cd=6&ved=0CBwQFjAF&url=http%3A%2F%2Fwww.ashanet.org%2Fcornell%2Fhtml%2Fbooks%2Fmags15may2001.xls&ei=t_UxS-3lJJeRjAePmoTSAg&usg=AFQjCNGwXCvJjVV5bcKMUQnDBns2F5tzFA&sig2=F9tdSlaZ2sTFWIB1SwiM4A" rel="nofollow">ಇಲ್ಲಿ</a> ನೋಡಿ.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-4911759044153324057.post-53580165370143617852009-12-23T02:28:26.963-08:002009-12-23T02:28:26.963-08:00ಸೀತಾರಾಮ್ ಸರ್.
ನೋಡಿ ... ಮರೆತಿದ್ದೆ. ಚಿಕ್ಕ೦ದಿನಲ್ಲಿ ಓ...ಸೀತಾರಾಮ್ ಸರ್. <br />ನೋಡಿ ... ಮರೆತಿದ್ದೆ. ಚಿಕ್ಕ೦ದಿನಲ್ಲಿ ಓದಿದ ಪುಸ್ತಕಗಳನ್ನು. <br />ನೆನಪಿಸಿದ್ದಕ್ಕೆ ಥ್ಯಾ೦ಕ್ಸ್.. ಈಗಲೂ ಸಿಗುತ್ತವೆಯಾ ಆ ಪುಸ್ತಕಗಳೂ...?ಚ೦ದಾದಾರರಾಗಬೇಕೇನೋ...<br /> ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-44474624787117829552009-12-23T01:54:02.132-08:002009-12-23T01:54:02.132-08:00ನಿಮ್ಮ ಮನೆಯವರ ಕಥಾಮಾಲಿಕೆ ಆಸಕ್ತಿಕರವಾಗಿದೆ ಅದನ್ನು ಕಥಾವಾ...ನಿಮ್ಮ ಮನೆಯವರ ಕಥಾಮಾಲಿಕೆ ಆಸಕ್ತಿಕರವಾಗಿದೆ ಅದನ್ನು ಕಥಾವಾಹಿನಿಯಾಗಿ ಬ್ಲೊಗ್-ನಲ್ಲೇಕೆ ಪರಿಚಯಿಸಬಾರದು?<br />ಒಳ್ಳೇ ಪ್ರಸ೦ಗ. ಬೊ೦ಬೆಮನೆ, ಬಾಲಮಿತ್ರ, ಚ೦ದಮಾಮ ತರಿಸಿ. ನಿರ೦ತರವಾಗಿ ಕಥೆ ಹೇಳಬಹುದು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4911759044153324057.post-30625683983151020192009-12-22T08:36:49.849-08:002009-12-22T08:36:49.849-08:00ಶಿವಪ್ರಕಾಶ್
ಕರ್ಣ ದುಷ್ಟರ ಪಕ್ಷವಲ್ಲವೇ...
ಉಗ್ರರ ಕ...ಶಿವಪ್ರಕಾಶ್ <br /> ಕರ್ಣ ದುಷ್ಟರ ಪಕ್ಷವಲ್ಲವೇ... <br /> ಉಗ್ರರ ಕೈಯಲ್ಲಿ A.K.47 ಇರುತ್ತದಲ್ಲ. <br />ಕನ್ನಡದ ಬಗ್ಗೆ ನಿಮಗೂ ಕಹಿ ಅನುಭವ ಆಗಿದೆ ಅ೦ತಾಯ್ತು. ಕನ್ನಡದ ದೀಪ ಹಚ್ಚಲು ಎಲ್ಲರೂ ಹೋರಾಡೋಣ. ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-9622980975238746182009-12-22T07:00:33.135-08:002009-12-22T07:00:33.135-08:00ಮೊದಲಿಗೆ ನಿಮ್ಮವರು ಹೇಳುವ ಕಥೆಗಳು ಸೂಪರ್ ಆಗಿದವೇ.. ಹ್ಹ ಹ...ಮೊದಲಿಗೆ ನಿಮ್ಮವರು ಹೇಳುವ ಕಥೆಗಳು ಸೂಪರ್ ಆಗಿದವೇ.. ಹ್ಹ ಹ್ಹ ಹ್ಹ..<br />ಕರ್ಣನ ಕೈಯಲ್ಲಿ AK-47.. super concept :)<br /><br />ನಿಜ ಮೇಡಂ. ಕರ್ನಾಟಕದ ಬಹಳಷ್ಟು ಪುಸ್ತಕ ಅಂಗಡಿಗಳಲ್ಲಿ ಕನ್ನಡದ ಪುಸ್ತಕಗಳು ಸಿಗುತ್ತಿಲ್ಲ. <br />ನಾನು ಮೈಸೂರಿನಲ್ಲಿದ್ದಾಗ ಕನ್ನಡದ ಶುಭಾಶಯ ಪತ್ರಗಳನ್ನು (Greeting Cards) ಹುಡುಕಲು ಹರಸಾಹಸ ಮಾಡಿದ್ದೆ. ಅಂತು ಯಾವುದೋ ಒಂದು ಅಂಗಡಿಯಲ್ಲಿ ಸಿಕ್ಕಿತು. <br /><br />ನಾವೆಲ್ಲರೂ ಸೇರಿ ಹೋರಾಟ ಮಾಡೋಣ... :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4911759044153324057.post-7280298997719069892009-12-22T06:36:54.927-08:002009-12-22T06:36:54.927-08:00ಸುನಾಥ್ ಕಾಕಾ
ನನ್ನವರು ಹಾಗೆ, ಸ್ವಲ್ಪ ಹಾಸ್ಯ ಪ್ರವ್ರುತ್...ಸುನಾಥ್ ಕಾಕಾ <br />ನನ್ನವರು ಹಾಗೆ, ಸ್ವಲ್ಪ ಹಾಸ್ಯ ಪ್ರವ್ರುತ್ತಿಯವರು.<br />ನಿಮ್ಮ ಪ್ರೋತ್ಸಾಹಕ್ಕೆ ವ೦ದನೆಗಳು.<br /><br /> ಮನಸು..<br />ನಿಮ್ಮ ತುಪ್ಪದಿ೦ದ ಕನ್ನಡದ ನ೦ದಾದೀಪ ಹೆಚ್ಚು ಪ್ರಕಾಶ ಬೀರಲಿ....<br />ವ೦ದನೆಗಳು.<br /><br />ಮನಮುಕ್ತಾ..<br />ಕನ್ನಡ ನಾಡಿನಿ೦ದ ಹೊರಗಿರುವ ಕನ್ನಡಿಗರಿಗೆ ತವರು ಪ್ರೀತಿ ಹೆಚ್ಚು...<br />ದೀಪಕ್ಕೆ ಇನ್ನಶ್ಟು ಬೆಳಕು ಸೇರಿತು..<br />ನಮಸ್ತೆ...<br /><br />ಸ್ನೋವೈಟ್ ... <br />ನಿಮ್ಮೆಲ್ಲರ ಹಾರೈಕೆಯಿ೦ದ ಕನ್ನಡ ದೀಪಕ್ಕೆ ಶಕ್ತಿ ಹೆಚ್ಚಾಗಲಿ..<br />ವ೦ದನೆಗಳು.<br /><br />ದಿನಕರ್ ಸರ್ ..<br />ಮ೦ಗಳೂರಲ್ಲೂ ಇದೇ ಕಥೆಯೆ...<br />ಇದೇ ಉಪಾಯ ಮಾಡಿನೋಡಿ ಅಲ್ಲೂ. <br />ವ೦ದನೆಗಳು.<br /><br />ನನ್ನವರ ಕಥೆ ಹೇಳುವ ಶೈಲಿ ಮೆಚ್ಚಿದ್ದಕ್ಕಾಗಿ ಅವರು ಎಲ್ಲರಿಗೂ ವ೦ದನೆ ತಿಳಿಸಿದ್ದಾರೆ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-14685704928964830392009-12-22T06:05:04.678-08:002009-12-22T06:05:04.678-08:00ವಿಜಯಶ್ರೀ ಮೇಡಂ,
ನಿಮ್ಮ ಮಾತಿನಲ್ಲಿ ಸತ್ಯವಿದೆ.... ನಿಜ .....ವಿಜಯಶ್ರೀ ಮೇಡಂ,<br />ನಿಮ್ಮ ಮಾತಿನಲ್ಲಿ ಸತ್ಯವಿದೆ.... ನಿಜ ... ನಿಜ.... ಕನ್ನಡಕ್ಕಾಗಿ, ಜಗಳವಾದಲೇ ಬೇಕಾದ ಪರಿಸ್ತಿತಿ ಬಂದಿದೆ ಈಗ...... ಈಗೀಗ ಮಂಗಳೂರು ಸಹ ಬೆಂಗಳೂರಾಗುತ್ತಿದೆ.... ಕನ್ನಡ ಪುಸ್ತಕ ವಿರಳವಾಗುತ್ತಿದೆ...... ನಿಮ್ಮ ಮನೆಯವರ ಆದುನಿಕ ಪುರಾಣದ ಕಥೆಯನ್ನ ಒಮ್ಮೆ ನಮಗೂ ಕೇಳಿಸಿ.....ಬರೆಯಿರಿ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4911759044153324057.post-58196499080774949322009-12-22T04:40:21.695-08:002009-12-22T04:40:21.695-08:00ನಿಜ ಮೇಡಂ ನಿಮ್ಮ ಮಾತು ,ಕೆಲವು ಕಡೆ ಹುಡುಕಿದರೂ ಕನ್ನಡ ಪುಸ...ನಿಜ ಮೇಡಂ ನಿಮ್ಮ ಮಾತು ,ಕೆಲವು ಕಡೆ ಹುಡುಕಿದರೂ ಕನ್ನಡ ಪುಸ್ತಕಗಳು ಸಿಗುವುದು ಕಷ್ಟ.. ನಿಮ್ಮ ಜೊತೆ ನಾನು ಇದ್ದೇನೆ .. :)<br />ನಿಮ್ಮ ಮಕ್ಕಳ ಹಾಗೆ ನಾನು ನಮ್ಮ ಅಜ್ಜಿಯನ್ನು ಯಾವಾಗಲು ಕಥೆಗಾಗಿ ಕಾಡುತಿದ್ದೆ.. :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-4911759044153324057.post-68741708435308218382009-12-22T04:33:41.295-08:002009-12-22T04:33:41.295-08:00ಪ್ರಪ೦ಚದ ಎಲ್ಲಾ ಭಾಷೆಗಳನ್ನೂ ಕಲಿಯೊಣ ಎಲ್ಲಾ ಮಕ್ಕಳಿಗೂ ತ...ಪ್ರಪ೦ಚದ ಎಲ್ಲಾ ಭಾಷೆಗಳನ್ನೂ ಕಲಿಯೊಣ ಎಲ್ಲಾ ಮಕ್ಕಳಿಗೂ ತಾಯಾಗೋಣ ...<br />ಆದರೆ ಹೆತ್ತಮ್ಮನನ್ನು ಮರೆಯುವುದು ಸರಿಯೆ?.....ತು೦ಬಾ ಅರ್ಥ ತು೦ಬಿದ ವಾಕ್ಯ.<br /><br />ಕನ್ನಡದ ನೆಲದಲ್ಲಿ ಕನ್ನಡಕ್ಕೆ ಎ೦ಥಾ ಪರಿಸ್ಥಿತಿ..ಬೇಸರವೆನಿಸುತ್ತದೆ.<br /><br />ಮತ್ತೆ ತುಪ್ಪ ಸುರಿಯಲು ನಮ್ಮೆಲ್ಲರ ಕೈಗಳೂ ಸಿದ್ಧವಾಗಿವೆಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4911759044153324057.post-24588527126116144282009-12-22T03:10:40.014-08:002009-12-22T03:10:40.014-08:00ನಾನು ಇದ್ದೀನಿ ತುಪ್ಪ ತರ್ತೀನಿ ಬಿಡಿ... ಎಂತಾ ಜನ ಅವರು ಕನ...ನಾನು ಇದ್ದೀನಿ ತುಪ್ಪ ತರ್ತೀನಿ ಬಿಡಿ... ಎಂತಾ ಜನ ಅವರು ಕನ್ನಡ ಮಾರಾಟವಾಗುವುದಿಲ್ಲವೇ..? ಎಷ್ಟೋ ಜನ ಕೊಳ್ಳುವವರು ಇದ್ದಾರೆ ಇವರು ಅಂಗಡಿಯಲ್ಲಿ ಇಟ್ಟರೆ ತಾನೆ ಬಂದುಹೋಗುವವರಿಗೆ ಕಾಣುವುದು, ಒಂದು ದಿನ ನೋಡ್ತಾರೆ, ಎರಡು ದಿನ ನೋಡ್ತಾರೆ ಮೂರನೇ ದಿನ ಕೊಳ್ತಾರೆ... ನಮ್ಮಂತವರು ಕಂಡ ಕೂಡಲೇ ಕೊಳ್ಳುತ್ತೇವೆ. ನಮ್ಮ ಬೆಂಗಳೂರು ಅಮೇರಿಕೆಯಾಗದಿರಲಿಂದು ಬೇಡುತ್ತೇನೆ. ನೀವು ಒಳ್ಳೆ ಕೆಲಸ ಮಾಡಿದಿರಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4911759044153324057.post-23466061976922394802009-12-22T02:45:02.372-08:002009-12-22T02:45:02.372-08:00ವಿಜಯಶ್ರೀ,
ಕನ್ನಡಕ್ಕಾಗಿ ಜಗಳವಾಡಿದ ನಿಮಗೆ ನನ್ನ ಅಭಿನಂದನೆ...ವಿಜಯಶ್ರೀ,<br />ಕನ್ನಡಕ್ಕಾಗಿ ಜಗಳವಾಡಿದ ನಿಮಗೆ ನನ್ನ ಅಭಿನಂದನೆಗಳು. <br />ನಿಮ್ಮ ಮನೆಯವರು ಕತೆ ಹೇಳುವ ಶೈಲಿಯನ್ನು ಓದಿ, ನನಗೂ ಅವರ ಕತೆಗಳನ್ನೇ ಕೇಳುವ ಆಸೆ ಆಗುತ್ತಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4911759044153324057.post-29703142263047971292009-12-22T02:05:47.264-08:002009-12-22T02:05:47.264-08:00ಅಯ್ಯೊ ಆನ೦ದ ಅವರೆ....
ನನ್ನವರು ನನ್ನ ಜಗಳದ ಜೊತೆ ಸೇರಿಕೊ...ಅಯ್ಯೊ ಆನ೦ದ ಅವರೆ.... <br />ನನ್ನವರು ನನ್ನ ಜಗಳದ ಜೊತೆ ಸೇರಿಕೊ೦ಡರು ಅ೦ತ ಬರೆದಿದ್ದೆನಲ್ಲಾ .... ಅವರು ಹಾಗೆ ಹೇಳಿದ್ದು. ಕ.ರ. ವೇ . ಗೆ ಕ೦ಪ್ಲೇ೦ಟ್ ಕೊಟ್ರೆ ಏನ್ಮಾಡ್ತಾರೆ ಗೊತ್ತಾ೦ತ . ಆಮೇಲೆ ಕ.ರ.ವೇ ಗೊತ್ತಾ ಅ೦ತಾನೂ ಕೇಳಿದ್ವಿ.....!!!<br /> ನಿಮ್ಮ ಪ್ರೋತ್ಸಾಹಕ್ಕೆ ವ೦ದನೆಗಳು.<br /><br />ಸವಿಗನಸಿನ ಮಹೇಶ್.. <br />ನಿಮಗೆ ಅ೦ದರೆ ಪರದೇಶದಲ್ಲಿರುವವರಿಗೆ ತಾಯ್ನಾಡ ಮಹತ್ವ ಇಲ್ಲಿಯವರಿಗಿ೦ತಾ ಚೆನ್ನಾಗಿ ಗೊತ್ತಿರುತ್ತದೆ...ನಿಮಗೆ ನಮಸ್ತೆ... <br /><br />ವಿಕಾಸ್ ಅವರೇ... <br />ನಿಜಾ ಕಣ್ರೀ....<br />ಆದರೂ ಪ್ರಯತ್ನ ಮಾಡಿ ನೋಡೋಣ...<br />ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4911759044153324057.post-83672286850697458122009-12-22T01:44:25.601-08:002009-12-22T01:44:25.601-08:00ಕರ್ನಾಟಕದಲ್ಲೇ ಕನ್ನಡ ಕೇಳಿದರೆ ನಿಮ್ಮನ್ನು ಭಾಷಾಂಧರು ಅಥವಾ...ಕರ್ನಾಟಕದಲ್ಲೇ ಕನ್ನಡ ಕೇಳಿದರೆ ನಿಮ್ಮನ್ನು ಭಾಷಾಂಧರು ಅಥವಾ ಸಂಕುಚಿತರು ಎಂಬುವಂತೆ ನೋಡಿ ತಾವೇ ವಿಶ್ವಮಾನವರು ಎಂದು ತೋರಿಸಿಕೊಳ್ಳುವ ಕನ್ನಡಿಗರೂ ಇದ್ದಾರೆ ಎಚ್ಚರ! <br /><br />ಅವರು ಪುಸ್ತಕ ಇಟ್ಟಿಲ್ಲ ಅಂತ ಯಾರೂ ಕೇಳಲ್ಲ, ಯಾರೂ ಕೇಳಲ್ಲ ಅಂತ ಅವನೂ ಇಡಲ್ಲ!ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-4911759044153324057.post-3440483275178777852009-12-22T01:36:25.914-08:002009-12-22T01:36:25.914-08:00ವಿಜಯ,
ಓದುತ್ತಿರುವಾಗ ಕನ್ನಡದ ಅಭಿಮಾನ ನಮ್ಮನ್ನೆಲ್ಲ ಇನ್ನಷ...ವಿಜಯ,<br />ಓದುತ್ತಿರುವಾಗ ಕನ್ನಡದ ಅಭಿಮಾನ ನಮ್ಮನ್ನೆಲ್ಲ ಇನ್ನಷ್ಟು ಹುರಿದುಂಬಿಸಿತು....<br />ನಿಮ್ಮ ಸಿಟ್ಟಿಗೆ ತುಪ್ಪ ಹೊಯ್ಯುವವರ ಜೊತೆ ನಾವು ಇದ್ದೇವೆ......<br />"ಕನ್ನಡ ಯಾರೂ ಕೇಳಲ್ಲ ಅನ್ನೋದಕ್ಕೆ..ಬೆಂಗಳೂರೇನು ಅಮೆರಿಕಾದಲ್ಲಿದೆಯಾ....?" ಸಖತ್ತಾಗಿದೆ ಈ ಮಾತು.....<br />ಉತ್ತಮ ಬರಹ......ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-4911759044153324057.post-45205101134349568722009-12-22T01:30:23.148-08:002009-12-22T01:30:23.148-08:00ನಿಮ್ಮನೆಗೆ ಬಂದು, ನೀವು ಮಕ್ಕಳಿಗೆ ಕಥೆ ಹೇಳುವಾಗ ಕದ್ದು ಕೇ...ನಿಮ್ಮನೆಗೆ ಬಂದು, ನೀವು ಮಕ್ಕಳಿಗೆ ಕಥೆ ಹೇಳುವಾಗ ಕದ್ದು ಕೇಳ್ಬೇಕನ್ನಿಸುತ್ತಿದೆ :)<br /><br />ಮುಂದಿನ ಸಲ ಆ ರೀತಿಯ ಅಂಗಡಿಗಳಿಗೇನಾದ್ರೂ ಹೋದ್ರೆ ಕ.ರ.ವೇ ಗೊಂದು ಮಾತು ತಿಳಿಸ್ತೀನಿ ಅಂತ ಹೆದರಿಸಿ :) ( ಸಾಮ... ದಂಡ, ಎಲ್ಲಾ ಪ್ರಯೋಗ ಮಾಡಿನೋಡೋಣ, ಒಂದಾದ್ರೂ ಕ್ಲಿಕ್ಕಾಗಬಹುದು)ಆನಂದhttps://www.blogger.com/profile/13238124668808989176noreply@blogger.com